ತೀರ್ಥಹಳ್ಳಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆ..!tth

ತೀರ್ಥಹಳ್ಳಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆ..!

ತೀರ್ಥಹಳ್ಳಿ : ಪಟ್ಟಣದ ಕುಶಾವತಿಯ ಆಂಜನೇಯ ದೇವಸ್ಥಾನದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

ಆಂಜನೇಯ ದೇವಸ್ಥಾನದ ಸಮೀಪದ ಶೇಡ್ ಪಕ್ಕ ಮಲಗಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಜೇಬಲ್ಲಿ ಇರುವ ಫೋನ್ ನಂಬರ್ ಗಳಿಗೆ ಕರೆ ಹೋಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಅದರಲ್ಲಿರುವ ಆಧಾರ್ ಕಾರ್ಡ್ ಸಹ ಸಂಪೂರ್ಣ ಹರಿದು ಹೋಗಿದೆ. ಹಾಗಾಗಿ ಆದರೆ ಅದರಲ್ಲಿ ಹೆಸರು ಸುರೇಶ ಅಂತ ಇದ್ದು ಊರಿನ ಹೆಸರು ಕೊಪ್ಪಳ ಎಂದು ಇದೆ.. ಅಂದಾಜು 40 ವರ್ಷ ಎಂದು ಅಂದಾಜಿಸಲಾಗಿದೆ.

ಆದರೆ ಮೃತಪಟ್ಟ ವ್ಯಕ್ತಿ ಅವರೇನಾ? ಎಂಬುದು ಅನುಮಾನ ವ್ಯಕ್ಪಡಿಸಲಾಗುತ್ತಿದೆ.. ಸ್ಥಳದಲ್ಲಿ ತೀರ್ಥಹಳ್ಳಿ ಪೊಲೀಸರು ಇದ್ದು ಪರಿಶೀಲನೆ ನಡೆಸಲಾಗುತ್ತಿದೆ..
Previous Post Next Post